Breaking
27 May 2025, Tue

ಚಂದಾಪುರದಲ್ಲಿ ಕುಲ್ಲಕ ಕಾರಣಕ್ಕೆ ಇಬ್ಬರು ಸವಾರರ ನಡುವೆ ಹೊಡೆದಾಟ, ಜಗಳ ಬಿಡಿಸಲು ಸ್ಥಳೀಯರ ಹರಸಾಹಸ

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕುಲ್ಲಕ ಕಾರಣಕ್ಕೆ ಇಬ್ಬರು ಬೈಕ್‌ ಸವಾರರ ನಡುವೆ ಹೊಡೆದಾಟ ನಡೆದಿದೆ. ಬೈಕ್‌ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗಿ ಇಬ್ಬರು ಶರ್ಟ್ ಹರಿದುಕೊಂಡು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.

ಬಳಿಕ ಸ್ಥಳಿಯರು ಇಬ್ಬರ ಜಗಳವನ್ನು ಬಿಡಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply