ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದಂದು ನಡೆದಿದ್ದ ರೌಡಿಶೇಖರ್ ನೇಪಾಳಿ ಮಂಜ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಜಗದೀಶ್, ದಿನೇಶ್ ನಂದನ್, ಮಂಜುನಾಥ್, ರವಿ, ಬಾಬು ಬಂದಿತ ಆರೋಪಿಗಳು. ಯುಗಾದಿ ದಿನದಂದು ಜೂಜಾಟ ಆಡುವಾಗ ನೇಪಾಳಿ ಮಂಜ ಮಹೇಶನ ಬಳಿ ಹಣ ಕೇಳಿದ್ದಾನೆ.
ಹಣ ನೀಡದ ಹಿನ್ನೆಲೆಯಲ್ಲಿ ಆತನಿಗೆ ಕಪಾಳಮೊಕ್ಷ ಮಾಡಿದ್ದ ಮಂಜನನ್ನ ಆರೋಪಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..