Breaking
4 Jun 2025, Wed

ಮುನಿರತ್ನ ವಿರುದ್ದ ಆತ್ಯಾಚಾರ ಪ್ರಕರಣ ಇನ್ಸ್ಪೆಕ್ಟರ್ ಐಯನ್ ರೆಡ್ಡಿ ಬಂಧಿಸಿ ವಿಚಾರಣೆ

ಮುನಿರತ್ನ ವಿರುದ್ದ ಆತ್ಯಾಚಾರ ಪ್ರಕರಣ ಇನ್ಸ್ಪೆಕ್ಟರ್ ಐಯನ್ ರೆಡ್ಡಿ ಬಂಧಿಸಿ ವಿಚಾರಣೆ ನಡೆಸುತ್ತಿರುವ ಎಸ್ ಐ ಟಿ ಪ್ರಕರಣ ತನಿಖೆ ಚುರುಕುಗೊಳಿಸಿದ ಎಸ್ ಐ ಟಿ ನಾಲ್ಕು ದಿನಗಳ ಕಾಲ ಎಸ್ ಐ ಟಿ ವಶಕ್ಕೆ ನೀಡಿದ ಕೋರ್ಟ್. ಹೆಬ್ಬಗೋಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ವಶಕ್ಕೆ ಪಡೆದು ಬಂಧಿಸಿದ ಎಸ್ ಐ ಟಿ ಮುನಿರತ್ನ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಹೆಚ್ಚಿನ ವರ್ಷ ಕೆಲಸ ಮಾಡಿರುವ ಐಯನ್ ರೆಡ್ಡಿ ಮುನಿರತ್ನ ನಡೆಸುತ್ತಿದ್ದ ಹನಿಟ್ರ್ಯಾಪ್ ದಂಧೆಗೆ ಇನ್ಸ್ಪೆಕ್ಟರ್ ನೆರವು ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪ ಸಂತ್ರಸ್ಥೆ ಮಹಿಳೆ ಹಾಗೂ ಮಾಜಿ ಕಾಪೋರೇಟರ್ ವೇಲು ನಾಯ್ಕರ್ ವಿಚಾರಣೆ ವೇಳೆ ಮಾಹಿತಿ.ಎಸ್ ಐ ಟಿ ವಿಚಾರಣೆ ವೇಳೆ ಮಾಹಿತಿ ಇನ್ಸ್ಪೆಕ್ಟರ್ ವಿರುದ್ದ ಮಾಹಿತಿ ನೀಡಿದ್ದ ಮಾಜಿ ಕಾಪೋರೇಟರ್ ವೇಲು. ಸದ್ಯ ನಾಲ್ಕು ದಿನಗಳ ಕಾಲ ಇನ್ಸ್ಪೆಕ್ಟರ್ ರನ್ನ ವಿಚಾರಣೆ ನಡೆಸಲಿರುವ ಎಸ್ ಐ ಟಿ. ಸಿಐಡಿ ಕಚೇರಿಯಲ್ಲಿರುವ ಎಸ್ ಐ ಟಿ ತನಿಖಾ ತಂಡ

Leave a Reply